<p>ಬ್ರಹ್ಮಾವರ: ಸಾಲಿಗ್ರಾಮದ ನ್ಯೂ ಕಾರ್ಕಡದಲ್ಲಿ ಈಚೆಗೆ ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮದಿಂದ ಸಂಗ್ರಹವಾದ ಲಾಭಾಂಶವನ್ನು 2 ಅಶಕ್ತ ಕುಟುಂಬಗಳಿಗೆ ವಿತರಿಸಲಾಯಿತು.</p>.<p>ಯಕ್ಷ ಕಾಂತಾರ ಸಂಸ್ಥೆಯ ಸತೀಶ್ ಕೆ, ಬ್ರಹ್ಮಶ್ರೀ ಸುಧೀರ ನೈಲಾಡಿ, ಕೃಷ್ಣಮೂರ್ತಿ ಮರಕಾಲ ಸಾಲಿಗ್ರಾಮ ಅವರ ಸಂಯೋಜನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಕ್ಷಗಾನ ಕಾರ್ಯಕ್ರಮದಿಂದ ಗಳಿಸಿದ ಆದಾಯದಲ್ಲಿ ತಲಾ ₹25 ಸಾವಿರದಂತೆ ಆರ್ಥಿಕ ನೆರವು ನೀಡಲಾಯಿತು.</p>.<p>ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಪಿ.ಕೆ. ನೆರವು ಹಸ್ತಾಂತರಿಸಿ ಮಾತನಾಡಿ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಉಳಿತಾಯದ ಹಣವನ್ನು ಅಶಕ್ತರಿಗೆ ಮೀಸಲಿಡುವುದು ಸಮಾಜಮುಖಿ ಕಾರ್ಯ ಎಂದು ಶ್ಲಾಘಿಸಿದರು.</p>.<p>ಕಾಂತಾರ ಸಂಸ್ಥೆಯ ಶ್ರೀನಿವಾಸ ಕಾರ್ಕಡ, ಸಂತೋಷ ಕಾರ್ಕಡw, ಶಿಶಿರ ಕಾರ್ಕಡ, ಕೃಷ್ಣಮೂರ್ತಿ ಮರಕಾಲ, ರವೀಂದ್ರ ಕೋಟ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-28-2040857186</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ರಹ್ಮಾವರ: ಸಾಲಿಗ್ರಾಮದ ನ್ಯೂ ಕಾರ್ಕಡದಲ್ಲಿ ಈಚೆಗೆ ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮದಿಂದ ಸಂಗ್ರಹವಾದ ಲಾಭಾಂಶವನ್ನು 2 ಅಶಕ್ತ ಕುಟುಂಬಗಳಿಗೆ ವಿತರಿಸಲಾಯಿತು.</p>.<p>ಯಕ್ಷ ಕಾಂತಾರ ಸಂಸ್ಥೆಯ ಸತೀಶ್ ಕೆ, ಬ್ರಹ್ಮಶ್ರೀ ಸುಧೀರ ನೈಲಾಡಿ, ಕೃಷ್ಣಮೂರ್ತಿ ಮರಕಾಲ ಸಾಲಿಗ್ರಾಮ ಅವರ ಸಂಯೋಜನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಕ್ಷಗಾನ ಕಾರ್ಯಕ್ರಮದಿಂದ ಗಳಿಸಿದ ಆದಾಯದಲ್ಲಿ ತಲಾ ₹25 ಸಾವಿರದಂತೆ ಆರ್ಥಿಕ ನೆರವು ನೀಡಲಾಯಿತು.</p>.<p>ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಪಿ.ಕೆ. ನೆರವು ಹಸ್ತಾಂತರಿಸಿ ಮಾತನಾಡಿ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಉಳಿತಾಯದ ಹಣವನ್ನು ಅಶಕ್ತರಿಗೆ ಮೀಸಲಿಡುವುದು ಸಮಾಜಮುಖಿ ಕಾರ್ಯ ಎಂದು ಶ್ಲಾಘಿಸಿದರು.</p>.<p>ಕಾಂತಾರ ಸಂಸ್ಥೆಯ ಶ್ರೀನಿವಾಸ ಕಾರ್ಕಡ, ಸಂತೋಷ ಕಾರ್ಕಡw, ಶಿಶಿರ ಕಾರ್ಕಡ, ಕೃಷ್ಣಮೂರ್ತಿ ಮರಕಾಲ, ರವೀಂದ್ರ ಕೋಟ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-28-2040857186</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>