ಕಲಾಪೋಷಕರಾದ ಟಿ.ಶ್ಯಾಮ ಭಟ್, ದಕ್ಷಿಣ ಕನ್ನಡ ಜಿಲ್ಲೆಯ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ದಿವಾಣ ಭೀಮ ಭಟ್ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ದಿವಾಣ ಗೋವಿಂದ ಭಟ್, ಹರಿನಾರಾಯಣ ಆಸ್ರಣ್ಣ, ಹಿರಣ್ಯ ವೆಂಕಟೇಶ್ವರ ಭಟ್, ಕಲಾವಿದರಾದ ಕೆ. ಗೋವಿಂದ ಭಟ್, ಕುಂಬ್ಳೆ ಸುಂದರ ರಾವ್, ಸೇರಾಜೆ ಸೀತಾರಾಮ ಭಟ್, ಜಿ.ಕೆ. ಭಟ್ ಸೇರಾಜೆ, ಭಾಸ್ಕರ ರೈ ಕುಕ್ಕುವಳ್ಳಿ, ಕದ್ರಿ ನವನೀತ ಶೆಟ್ಟಿ, ಪುಂಡಿಕಾ ವೆಂಕಟ್ರಮಣ ಭಟ್, ಮೂರ್ತಿ ದೇರಾಜೆ, ಡಾ. ಪೆರುವೊಡಿ ಗೋಪಾಲಕೃಷ್ಣ ಭಟ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.