‘ಸಂಕಷ್ಟದಲ್ಲಿದ್ದರೆ ಕರೆ ಮಾಡಿ’:‘ಹಳಿಯಾಳಪಟ್ಟಣದಲ್ಲಿ ಈಗ ತೊಂದರೆಯಲ್ಲಿರುವಬಡವರು, ಮೊಬೈಲ್: 81099 10877ಗೆ ಕರೆ ಮಾಡಬಹುದು. ಸಂಕಷ್ಟದಲ್ಲಿರುವವರ ಮನೆ ಬಾಗಿಲಿಗೇತಂಡದ ಸದಸ್ಯರು ಅಗತ್ಯ ವಸ್ತುಗಳನ್ನು ಪೂರೈಸುತ್ತಾರೆ. ತಂಡದಲ್ಲಿ ಏಳು ಸದಸ್ಯರಿದ್ದಾರೆ.ರವಿ ತೋರಣಕಟ್ಟಿ, ಬಸವರಾಜ ಹೀರೆಮೊರಬ, ಇಲಿಯಾಸ್ ಬಾಳೆಕುಂದ್ರಿ, ಅಖಿಲೇಶ ಮರಾಠೆ, ಗುರು ಕಮ್ಮಾರ, ಮಂಜುನಾಥ ಗಾಣಗೇರ ನೆರವಿಗೆ ಸದಾ ಸಿದ್ಧರಿದ್ದಾರೆ’ ಎಂದು ‘ಕೋವಿಡ್– 19 ವಿ ಕೇರ್ ಫಾರ್ ಯು’ ತಂಡದ ನವೀನ ಕಾಟ್ಕರ ತಿಳಿಸಿದರು.