ವೇದಿಕೆಯಲ್ಲಿ ಹರಿಕಂತ್ರ ಸಮಾಜದ ಪ್ರಮುಖರಾದ ಗೋವಿಂದ ಮಾಸ್ತಿ ಹರಿಕಾಂತ, ಶಂಭು ನಾರಾಯಣ ಖಾರ್ವಿ, ಜಗದೀಶ ನುಶಿಕೋಟೆ, ಸುರೇಶ ಹರಿಕಾಂತ, ರೋಶನ್ ಹರಿಕಂತ್ರ, ರಾಘು ಎಂ. ಹರಿಕಂತ್ರ ಇದ್ದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಬಿ. ಹರಿಕಾಂತ ಸ್ವಾಗತಿಸಿದರು. ಶೈಕ್ಷಣಿಕ ಸಮಿತಿ ಅಧ್ಯಕ್ಷ ಶಿವಾನಂದ ತಾಂಡೇಲ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀಕಾಂತ ಕೇಣಿ ವಂದಿಸಿದರು.