ಕಾರ್ಯಕ್ರಮಗಳು:ಶ್ರೀಕೃಷ್ಣ ಲೀಲೆಗಳ ಕುರಿತು ಪುಣೆಯ ವೃಂದಾವನ ಪ್ರಭುಗಳುಸೆ.2 ಮತ್ತು 3ರಂದು ಸಂಜೆ 5.30ಕ್ಕೆ ಪ್ರವಚನ ನೀಡಲಿದ್ದಾರೆ. ಸೆ.3ರಂದು ದಿನವಿಡೀ ದೇವರ ದರ್ಶನಕ್ಕೆ ಅವಕಾಶವಿದೆ. ಅಂದು ಸಂಜೆ 6.30ಕ್ಕೆ ಅಭಿಷೇಕ, ರಾತ್ರಿ 9ಕ್ಕೆ ಪ್ರವಚನ, 10.30ಕ್ಕೆ ‘ಶ್ರೀಕೃಷ್ಣ– ಸುಧಾಮ’ ನಾಟಕ ಪ್ರದರ್ಶನವಿದೆ. ಅಂದು ರಾತ್ರಿ 12ಕ್ಕೆ ಮಹಾ ಆರತಿ ನೆರವೇರಲಿದೆ ಎಂದು ವಿವರಿಸಿದರು.