ವೈದಿಕರಾದ ಪಶುಪತಿ ಶಾಸ್ತ್ರಿ, ನಾಗೇಂದ್ರ ಪತ್ರೆ, ಶ್ರೀನಿಧಿ ಮಂಗಳೂರು, ಸುರೇಶ ಪುರೋಹಿತ ಅವರನ್ನು ಸನ್ಮಾನಿಸಲಾಯಿತು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಶೇಖರ ಒಡೆಯರ್, ಉಪಾಧ್ಯಕ್ಷ ಶಿವಾನಂದ ದೀಕ್ಷಿತ, ಧರ್ಮದರ್ಶಿಗಳಾದ ಜಿ.ಎ.ಹೆಗಡೆ ಸೋಂದಾ, ಹನುಮಂತಪ್ಪ ಮಡ್ಲೂರು, ಗೀತಾ ಯಜಮಾನ, ಮಂಗಳಾ ದಾವಣಗೇರಿ, ವ್ಯವಸ್ಥಾಪಕ ಅಭಿಯಾನಂದ ಇದ್ದರು.