‘ಯಾವುದೇ ಸ್ಥಾನಮಾನದ ನಿರೀಕ್ಷೆ ಇಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ನನ್ನ ಅರ್ಹತೆ, ಯೋಗ್ಯತೆ ಗುರುತಿಸಿ ನೀಡಿದರೆ, ನಂತರ ಅದರ ಬಗ್ಗೆ ಯೋಚಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಮುಖಂಡರಾದ ಎಚ್.ಎಂ.ನಾಯ್ಕ, ಪಿ.ಜಿ.ತಂಗಚ್ಚನ್, ಧರ್ಮರಾಜ ನಡಗೇರಿ, ರಾಜು ಭೋವಿ ಉಪಸ್ಥಿತರಿದ್ದರು.