‘ಮಾನವನ ಇತಿಹಾಸ ಆರಂಭವಾದ ದಿನದಿಂದಲೂ ಮೇಲು, ಕೀಳು ಬಂದಿದೆ. ಮಾನವನ ಇತಿಹಾಸವು ಸೈದ್ಧಾಂತಿಕ ಹಾಗೂ ತತ್ವಗಳ ಸಂಘರ್ಷದಲ್ಲೇ ಇದೆ. ಅಧಿಕಾರದಲ್ಲಿ ಇರುವವರಿಂದ ವ್ಯವಸ್ಥೆಯ ಬದಲಾವಣೆ ಮಾಡುವ ಪ್ರಯತ್ನವಾಗಿದೆ. ಬಸವಣ್ಣ, ಬುದ್ಧ ಮುಂತಾದವರು ಮೊದಲಿಗರು. ಅವರೆಲ್ಲ ಸಾರ್ವಕಾಲಿಕ ಸತ್ಯದ ದಾರಿಯಲ್ಲಿ ಸಾಗಿದರು’ ಎಂದು ಹೇಳಿದರು.