ಪ್ರೌಢ ವಿಭಾಗ: ಬೆಂಗಳೂರಿನ ವಾಗ್ದೇವಿ ವಿಲಾಸ್ ಶಾಲೆಯಪ್ರಜ್ಞಾ ಭಟ್, ಶಿರಸಿಯ ಮಾರಿಗುಡಿ ಸರ್ಕಾರಿ ಪ್ರೌಢಶಾಲೆಯ ಸ್ನೇಹಾ ಆನಂದ ಶರ್ಮಾ, ಶಿರಸಿಯ ಚಂದನಾ ಪ್ರೌಢಶಾಲೆಯ ಯಶಸ್ವಿನಿ ಹೆಗಡೆ, ದಾವಣಗೆರೆಯ ಅಮೃತವಿದ್ಯಾಲಯದ ಅಮೃತಾ.ಎ, ಶಿವಮೊಗ್ಗದ ಭಾರತೀಯ ವಿದ್ಯಾಪೀಠದ ಧನ್ಯಾ ಎಸ್. ಉಮ್ರಾಣಿ.
ಭಾಷಣ ಸ್ಪರ್ಧೆ: ಶಿರಸಿಯ ಸೇಂಟ್ ಅಂಥೋನಿ ಶಾಲೆಯ ಮಾನ್ಯಾ ಎಂ. ಹೆಗಡೆ, ಬೆಂಗಳೂರಿನ ಎಂ.ಇ.ಎಸ್. ಕಿಶೋರ ಕೇಂದ್ರದ ಮೃದುಲಾ ಆನಂದಕುಮಾರ್, ಉಡುಪಿ ತೆಕ್ಕಟ್ಟೆಯ ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೃದ್ಧಿ, ಚಿಕ್ಕಮಗಳೂರು ಶ್ರೀರಾಮಪುರದ ಸಾಯಿ ಏಂಜೆಲ್ಸ್ ಶಾಲೆಯ ಪ್ರದ್ಯುಮ್ನ ಇ.ವಿ, ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಲಯದ ಶ್ರೀಶ ವಿ.ಭಟ್.