ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗೈಯಲ್ಲಿ ಆರೋಗ್ಯ’ ಕೃತಿ ಬಿಡುಗಡೆ

Last Updated 21 ಆಗಸ್ಟ್ 2019, 13:59 IST
ಅಕ್ಷರ ಗಾತ್ರ

ಕಾರವಾರ:ಆಯುರ್ವೇದ ವೈದ್ಯ ಡಾ.ನಾಗರಾಜ ಭಟ್ ಕುಮಟಾ ಬರೆದಿರುವ ‘ಅಂಗೈಯಲ್ಲಿ ಆರೋಗ್ಯ’ ಕೃತಿಯನ್ನು ರಾಘವೇಶ್ವರ ಭಾರತಿ ಸ್ವಾಮೀಜಿ ಈಚೆಗೆಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಬಿಡುಗಡೆ ಮಾಡಿದರು.

ರೋಗಗಳಿಗೆ ಆಯುರ್ವೇದ ಸಿದ್ಧಾಂತದ ಪ್ರಕಾರ ಕಾರಣ, ವಿವರಣೆ ಮತ್ತು ಸುಲಭ ಮನೆಮದ್ದು ವಿವರಗಳು ಈ ಪುಸ್ತಕದಲ್ಲಿವೆ. ಸ್ವಾಮೀಜಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಂದೇಶಗಳನ್ನೂ ಪುಸ್ತಕದಲ್ಲಿ ಅಳವಡಿಸಲಾಗಿದೆ. ಗೋಪಾಲಕೃಷ್ಣ ಹೆಗಡೆಅವರ ವೇದ ಸಂಸ್ಕೃತ ಅಕಾಡೆಮಿ ಪ್ರಕಾಶನವು ಪುಸ್ತಕವನ್ನು ಹೊರತಂದಿದೆ. ರವೀಂದ್ರ ಭಟ್ ಸೂರಿ ಮುನ್ನುಡಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT