ರೋಗಗಳಿಗೆ ಆಯುರ್ವೇದ ಸಿದ್ಧಾಂತದ ಪ್ರಕಾರ ಕಾರಣ, ವಿವರಣೆ ಮತ್ತು ಸುಲಭ ಮನೆಮದ್ದು ವಿವರಗಳು ಈ ಪುಸ್ತಕದಲ್ಲಿವೆ. ಸ್ವಾಮೀಜಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಂದೇಶಗಳನ್ನೂ ಪುಸ್ತಕದಲ್ಲಿ ಅಳವಡಿಸಲಾಗಿದೆ. ಗೋಪಾಲಕೃಷ್ಣ ಹೆಗಡೆಅವರ ವೇದ ಸಂಸ್ಕೃತ ಅಕಾಡೆಮಿ ಪ್ರಕಾಶನವು ಪುಸ್ತಕವನ್ನು ಹೊರತಂದಿದೆ. ರವೀಂದ್ರ ಭಟ್ ಸೂರಿ ಮುನ್ನುಡಿ ಬರೆದಿದ್ದಾರೆ.