'ನಾಲ್ಕು ದಶಕಗಳಿಂದ ಕನ್ನಡಪರ ಚಟುವಟಿಕೆ ಮಾಡುತ್ತಿದ್ದೇನೆ. ಯಾವ ರಾಜಕೀಯ ಪಕ್ಷಗಳ ಜತೆಯೂ ನಂಟು ಇಟ್ಟುಕೊಂಡಿಲ್ಲ.ಕನ್ನಡ ಕಟ್ಟುವ ಕೆಲಸ ಮಾತ್ರ ನನ್ನ ಗುರಿ' ಎಂದರು. ಶಾಂತವೇರಿ ಗೋಪಾಲಗೌಡ ನಮಗೆ ಆದರ್ಶ. ಹೀಗಾಗಿ, ನಮ್ಮ ಕನ್ನಡ ಜನಶಕ್ತಿ ಕೇಂದ್ರದ ಮೂಲಕ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದ್ದೇವೆ' ಎಂದರು.