ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ, ರೋಟರಿ ಕ್ಲಬ್ ಅಧ್ಯಕ್ಷ ಡಾ.ಶಿವರಾಮ ಕೆ.ವಿ, ಕಾರ್ಯದರ್ಶಿ ಪಾಂಡುರಂಗ ಪೈ, ಪ್ರಮುಖರಾದ ಡಾ. ಗಜಾನನ ಭಟ್ಟ, ಡಾ.ತನುಶ್ರೀ, ಡಾ.ರಾಘವೇಂದ್ರ ಉಡುಪ, ಡಾ.ದಿನೇಶ ಹೆಗಡೆ, ಡಾ.ವಿನಾಯಕ ಭಟ್ಟ, ಡಾ. ಸುಮನ್ ಹೆಗಡೆ, ವಿಶಾಖ ಇಸಳೂರು, ನರಸಿಂಹ ಹೆಗಡೆ ಬಕ್ಕಳ, ಆರ್.ಎ.ಖಾಜಿ ಇದ್ದರು.