‘ಭೂ ಕುಸಿತದಿಂದಾಗಿ ಅತ್ಯುತ್ತಮ ತೋಟಗಾರಿಕಾ ಪ್ರದೇಶಗಳು, ಮನೆ, ಕೊಟ್ಟಿಗೆ, ಇತರ ಕಟ್ಟಡಗಳು ನಾಶವಾಗಿವೆ. ಇಲ್ಲಿ ಉಳಿಯಲು, ಕೃಷಿ ಮಾಡಲು ಯೋಗ್ಯವಾಗಿಲ್ಲ. ಆದ್ದರಿಂದ ನಾವು ಸರ್ಕಾರದ ಯಾವುದೇ ಇಲಾಖೆಯಿಂದ ಜಮೀನು, ಮನೆ, ಕೊಟ್ಟಿಗೆ, ಇತರ ಕಟ್ಟಡಗಳಿಗೆ ಸೂಕ್ತ ಪರಿಹಾರ, ಕೃಷಿಯೋಗ್ಯ ಜಮೀನು ನೀಡಿ ಪುನರ್ವ್ಯಸ್ಥೆ ಕಲ್ಪಿಸಿದರೆ ನಮ್ಮ ಆಸ್ತಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿಗೆಯಿದೆ.’