ತಾಲ್ಲೂಕಿನ ಟಿಬೆಟನ್ ಕ್ಯಾಂಪ್ ನಂ.6ರ ಡ್ರೆಪುಂಗ್ ಲೋಸಲಿಂಗ್ ಅಸೆಂಬ್ಲಿ ಹಾಲ್ನಲ್ಲಿ ಮಂಗಳವಾರ ನಡೆದ, ಆರ್ಯದೇವರ, ‘ಮಧ್ಯದ ದಾರಿಯಲ್ಲಿ 400 ಚರಣಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ವಿದ್ವಾಂಸ ಬಿಕ್ಕುಗಳು ಆರ್ಯದೇವರ ಕುರಿತು ಪ್ರಸ್ತುತಪಡಿಸಿದರು. ಅಧ್ಯಯನನಿರತ ಕೆಲವು ಬಿಕ್ಕುಗಳು ಸಹ ತಾವು ಕಲಿತಿರುವುದನ್ನು ಬೌದ್ಧ ಗುರುವಿನ ಮುಂದೆ ಮಂಡಿಸಿದರು.