ತಂಡದಲ್ಲಿ ಸಿದ್ದಾಪುರ ತಾಲ್ಲೂಕಿನ 11, ಯಲ್ಲಾಪುರದ ಮೂವರು, ಕುಮಟಾ ಹಾಗೂ ಹೊನ್ನಾವರ ತಾಲೂಕಿನ ತಲಾ ಒಬ್ಬ ರೈತರಿದ್ದರು. ಜಿಲ್ಲೆಯಲ್ಲಿಯೂ ಈ ಕೃಷಿಯನ್ನುಆರ್ಥಿಕ ಲಾಭದ ದೃಷ್ಟಿಯಿಂದಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿಮುಖ್ಯ ಕಾರ್ಯ ನಿರ್ವಹಣಾಧಿಕಾರಿಎಂ.ರೋಶನ್ ತಿಳಿಸಿದ್ದಾರೆ.