ಕಾರವಾರ:ಸುಗಮ, ಪಾರದರ್ಶಕ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ. ಈ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳು, ದಾಳಿಗಳಲ್ಲಿ ವಶಪಡಿಸಿಕೊಳ್ಳಲಾದ ಮದ್ಯ, ಮತಗಟ್ಟೆ ಸಿಬ್ಬಂದಿ ಪ್ರಯಾಣಕ್ಕೆ ನಿಗದಿಯಾದ ವಾಹನಗಳು, ದಾಖಲಾದ ದೂರುಗಳಮಾಹಿತಿಗಳು ಇಲ್ಲಿವೆ.