ಜೊಯಿಡಾ, ಕುಂಬಾರವಾಡಾ, ರಾಮನಗರ ಹಾಗೂ ಜಗಲಪೇಟ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ತಾಲ್ಲೂಕಿನಲ್ಲಿ 498.70 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ.210.28 ಕ್ವಿಂಟಲ್ ಬೀಜ ವಿತರಿಸಲಾಗಿದೆ. ಇವುಗಳಲ್ಲಿ ಇಂಟಾನ್, ಜಯ, ಅಭಿಲಾಷ, ಜೆಜಿಎಲ್, ಒಖಿU-1001, ಒಖಿU-1010, ಹೈಬ್ರೀಡ್ ಭತ್ತದ ಬೀಜಗಳು ಸೇರಿವೆ.