ಈ ಸಂದರ್ಭದಲ್ಲಿ ಎ.ಸಿ.ಎಫ್.ಗಳಾದ ಹಿಮವತಿ ಭಟ್ಟ, ಅಶೋಕ ಭಟ್ಟ, ಆರ್.ಎಫ್.ಒ.ಗಳಾದ ಪ್ರಸಾದ ಪೆಡ್ನೇಕರ್, ಬಾಲಸುಬ್ರಹ್ಮಣ್ಯ, ಮಹೇಶ್ ಗೌಡ, ಸ್ಥಳೀಯ ಪ್ರಮುಖರಾದ ಉಮೇಶ ಭಾಗ್ವತ್, ಗಜಾನನ ಭಟ್ಟ, ವೆಂಕಟ್ರಮಣ ಬೆಳ್ಳಿ, ರಾಮನಾಥ ಹೆಗಡೆ, ಹಾಗೂ ಯಲ್ಲಾಪುರ ವಿಭಾಗದ ಎಲ್ಲ ಎ.ಸಿ.ಎಫ್.ಗಳು, ಆರ್.ಎಫ್.ಒ.ಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.