ಎಪಿಎಂಸಿ ಅಧ್ಯಕ್ಷ ರೆಡ್ಡಿಹಳ್ಳಿ ಶಿವಣ್ಣ, ನಗರಸಭೆ ಸದಸ್ಯೆ ಲಕ್ಷ್ಮೀದೇವಿ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಡಿ.ಟಿ.ಭೂತಲಿಂಗಪ್ಪ, ಚಿತ್ರದುರ್ಗ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ, ಕಾಂಗ್ರೆಸ್ ಎಸ್ಸಿ ಘಟಕ ಜಿಲ್ಲಾ ಅಧ್ಯಕ್ಷ ಕರಿಕೆರೆ ರಾಜಣ್ಣ, ಮೈರಾಡ ಕಾಲೊನಿಯ ಎಸ್.ಮಧು, ಎಂ.ಬಸವರಾಜ, ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಭಾಗ್ಯಮ್ಮ, ಪಿ.ತಿಪ್ಪೇಸ್ವಾಮಿ, ಮುಖಂಡರಾದ ಎಚ್.ಎಸ್.ಸೈಯದ್ ಆರ್.ಪ್ರಸನ್ನ ಕುಮಾರ್, ಎಸ್.ವೆಂಕಟೇಶ್, ವಿ.ಸುರೇಶ್ ಕುಮಾರ್, ರಾಮಾಂಜಿನಿ, ವೀರೇಶ್, ಮಹಮ್ಮದ್ ಸೈಫುಲ್ಲಾ, ಬಶೀರ್ ಇದ್ದರು.