ರಕ್ಷಿಸಲಾದವರನ್ನು ಉತ್ತರಪ್ರದೇಶದ ಕಾನ್ಪುರದ ತೇಜಸ್ವಿ ಬರ್ಜಿ ಮೋಹನ್ ಸಿಂಗ್ (21), ಬೀದರ್ನ ಕಮಲನಗರದ ನಿವಾಸಿ ಜಂ. ಉಮಾಕಾಂತ ವಸಮತಿ (20), ಬೆಳಗಾವಿಯ ನಿಶಾದ ರಾಘವೇಂದ್ರ ಕುಲಕರ್ಣಿ (20) ಹಾಗೂ ಬಿಹಾರ್ನ ಪಟ್ನಾದ ನಿಶಾನ್ ನೀನಾ (21) ಎಂದು ಗುರುತಿಸಲಾಗಿದೆ. ಎಲ್ಲರೂ ಬೆಂಗಳೂರಿನ ಪಿ.ಇ.ಎಸ್. ಕಾಲೇಜಿನ ವಿದ್ಯಾರ್ಥಿಗಳು.