ಬಿ.ಎನ್.ಶ್ರೀಕೃಷ್ಣ (ಅಧ್ಯಕ್ಷ), ಕುಮಟಾ ಉಪ ವಿಭಾಗಾಧಿಕಾರಿ (ಕಾರ್ಯದರ್ಶಿ), ಉತ್ತರ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸ್ಥಳೀಯ ಉಪಾಧಿವಂತರಾದ ದತ್ತಾತ್ರೇಯ ನಾರಾಯಣ ಭಟ್ಟ ಹಿರೇಗಂಗೆ, ಮಹಾಬಲ ಉಪಾಧ್ಯ, ತಜ್ಞರು ಮತ್ತು ವಿದ್ವಾಂಸರಾದ ಹೊಸ ಹೆರವಟ್ಟಾದ ಮುರಳೀಧರ ಪ್ರಭು, ಗೋಕರ್ಣದ ವಿದ್ವಾನ್ ಪರಮೇಶ್ವರ ಸುಬ್ರಹ್ಮಣ್ಯ ಭಟ್ಟ ಮಾರ್ಕಾಂಡೆ (ಸದಸ್ಯರು) ಅವರನ್ನು ಸಮಿತಿಗೆ ನೇಮಿಸಲಾಗಿದೆ.