ಕುಡಿಯುವ ನೀರಿನ ಸಮಸ್ಯೆ: ‘ಬಾರಗದ್ದಾಗ್ರಾಮದಲ್ಲಿ ಕೆಲವು ವರ್ಷದ ಹಿಂದೆ ಜಲನಿರ್ಮಲ ಯೋಜನೆಯಡಿಯಲ್ಲಿ ಝರಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕಾಡಿನಲ್ಲಿಒಂದು ಕಿಲೋಮೀಟರ್ ದೂರದಲ್ಲಿರುವ ಕೆರೆಯ ನೀರನ್ನು ಪೈಪ್ಲೈನ್ ಮೂಲಕ ಜನರಿಗೆ ಒದಗಿಸಲಾಗುತ್ತದೆ. ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವುದರಿಂದ ಒಂದುಕೊಳವೆಬಾವಿಕೊರೆಯಲಾಗಿತ್ತು.ಮೂರು ವರ್ಷದ ಹಿಂದೆ ಅದೂ ಹಾಳಾಗಿದ್ದು, ದುರಸ್ತಿಯಾಗಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಮಹಾಬಲೇಶ್ವರ ಬಡ್ಡೇಕರ್.