‘ರೈತರ ಸಂಪೂರ್ಣ ಸಾಲಮನ್ನಾ ಮಾಡಲೂ ಸಂಸತ್ತಿನಲ್ಲಿ ಧ್ವನಿ ಎತ್ತಲಾಗುವುದು. ಮೀನುಗಾರರ ಸಮಸ್ಯೆಗೆ ಪರಿಹಾರ, ಅಡುಗೆ ಅನಿಲ ಸಿಲಿಂಡರ್ ದರರವನ್ನು ₹ 360ಕ್ಕೆ ನಿಗದಿ ಮಾಡುವುದು, ಯುವಕರಿಗೆ ಉದ್ಯೋಗಕ್ಕಾಗಿ ಕಾರ್ಖಾನೆಗಳ ಸ್ಥಾಪನೆ, ಕೃಷಿಕರಿಗೆ ಉಚಿತವಾಗಿ ನೇಗಿಲು ಸಿಗಲು ಪ್ರಯತ್ನಿಸುತ್ತೇನೆ. ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆ ಜಾರಿಗೂ ಶ್ರಮಿಸುತ್ತೇನೆ’ ಎಂದು ಹೇಳಿದರು.