ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ, ಅಕ್ಬರ ಮುಲ್ಲಾ, ಸಾಹಿತಿಗಳಾದ ರಾಜೇಶ್ವರಿ ಕೆರೆಮನೆ, ಶ್ರೀದೇವಿ ಕೆರೆಮನೆ ಇದ್ದರು. ಪ್ರಿಯಾ ನಾಯ್ಕ ಹಾಗೂ ಜಯಶ್ರೀ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ಸಿ.ಕೆ. ಸ್ವಾಗತಿಸಿದರು. ನಾಗರತ್ನಾ ನಾಯ್ಕ ವಂದಿಸಿದರು.