‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಇವರ ಜಟಾಪಟಿಯಲ್ಲಿ ಕಾಂಗ್ರೆಸ್, ನಾಯಕರಿಲ್ಲದೆ ಮುಳುಗುವ ಹಡಗಿನಂತಾಗಿದೆ. ಪಕ್ಷ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಹಾಗಾಗಿ ಆರ್.ಎಸ್.ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅದು ದೇಶದ ಉತ್ತಮ ಸಂಘಟನೆ. ನಾನು, ಯಡಿಯೂರಪ್ಪ, ಪ್ರಧಾನಿ ಮೋದಿ, ರಾಷ್ಟ್ರಪತಿ ಎಲ್ಲರೂ ಆರ್.ಎಸ್.ಎಸ್.ನವರು’ ಎಂದರು.