ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಗೌಡ, ಒಕ್ಕಲಿಗ ಸಂಘದ ಅಧ್ಯಕ್ಷ ಟಿ.ಜೆ.ಗೌಡ, ಒಕ್ಕಲಿಕ ಯುವ ವೇದಿಕೆಯ ಅಧ್ಯಕ್ಷ ವಾಸು ಗೌಡ ಮಾತನಾಡಿದರು. ಸಂಘದ ನಿರ್ದೇಶಕ ತಿಮ್ಮಪ್ಪ ಗೌಡ, ಮಾಬ್ಲ ಗೌಡ ಹಕ್ಕಲಕೇರಿ, ಅಣ್ಣಪ್ಪ ಗೌಡ ಕೆಳಗಿನೂರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಬಾಲಚಂದ್ರ ಗೌಡ ಸ್ವಾಗತಿಸಿದರು. ತಿಮ್ಮಪ್ಪ ಗೌಡ ವಂದಿಸಿದರು.