‘ಇಲ್ಲಿ ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆಯಿದೆ. ಸಣ್ಣ ಸಣ್ಣ ಕಾಲುವೆಗಳಂಥ ಪ್ರದೇಶಗಳೆಲ್ಲ ಈಗ ದೊಡ್ಡ ಕಣಿವೆಯಂತಾಗಿವೆ. ಮಣ್ಣು ಸಂಪೂರ್ಣ ಜಾರಿ ಹೋಗಿದೆ. ಜಮೀನುಗಳ, ತೋಟದಲ್ಲಿದ್ದ ಸಮೀಪದಲ್ಲಿದ್ದ ಚೆಕ್ಡ್ಯಾಂನಂಥ ನಿರ್ಮಾಣಗಳೆಲ್ಲ ನಾಶವಾಗಿವೆ. ಹಾಗಾಗಿ ಸ್ಥಳೀಯರಿಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಅವರಿಗೆ ಶಾಶ್ವತವಾದ ಪರಿಹಾರ ಕಲ್ಪಿಸುವ ಮಾರ್ಗೋಪಾಯಗಳನ್ನು ಹುಡುಕಲಾಗುವುದು. ಜಿಲ್ಲಾಡಳಿತವು ಜನರೊಂದಿಗಿದೆ. ಯಾರೂ ಆತಂಕ ಪಡುವುದು ಬೇಡ’ ಎಂದು ತಿಳಿಸಿದರು.