ವಾದಿರಾಜ ಮಠದ ಆಡಳಿತಾಧಿಕಾರಿ ರಾಧಾರಮಣ ಉಪಾಧ್ಯಾಯ, ಜೈನ ಮಠದ ಅಧ್ಯಕ್ಷ ಚಂದ್ರರಾಜ ಜೈನ, ಜಾಗೃತ ವೇದಿಕೆ ಅಧ್ಯಕ್ಷ ಎನ್.ಎನ್.ಹೆಗಡೆ ವಾಜಗದ್ದೆ, ಸಮ್ಮೇಳನದ ಸಂಚಾಲಕ ಲಕ್ಷ್ಮೀಶ ಸೋಂದಾ, ಪ್ರಮುಖರಾದ ರತ್ನಾಕರ ಹೆಗಡೆ ಬಾಡಲಕೊಪ್ಪ, ಶ್ರೀಪಾದ ಹೆಗಡೆ ಹೊಸ್ತೋಟ, ಎನ್.ಎನ್.ಹೆಗಡೆ ಕಲಗದ್ದೆ, ಶಾಂತಾರಾಮ ಹೆಗಡೆ, ರಮೇಶ ಶಾಸ್ತ್ರಿ, ಶ್ರೀಧರ ಹೆಗಡೆ, ಸತ್ಯನಾರಾಯಣ ಹೆಗಡೆ, ಮಹಾಬಲೇಶ್ವರ ಹೆಗಡೆ ಇದ್ದರು.