ಪೌರೋಹಿತ್ಯ ನಡೆಸುತ್ತಿದ್ದ ಅವರು, ಕಲ್ಲೇಶ್ವರಕ್ಕೆ ವಾಪಸ್ ತೆರಳುತ್ತಿದ್ದಾಗ ಯಾವುದೋ ವಾಹನ ಬೈಕ್ಗೆ ಡಿಕ್ಕಿ ಹೊಡೆದಿದೆ. ನೆಲಕ್ಕೆ ಬಿದ್ದ ಅವರ ತಲೆ ಮತ್ತು ಶರೀರಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ವಾಹನವನ್ನು ಚಾಲಕ ನಿಲ್ಲಿಸಿ ಗಾಯಾಳುವನ್ನು ಉಪಚರಿಸುವ ಕನಿಷ್ಠ ಸೌಜನ್ಯವನ್ನೂ ತೋರಿಸದೇ ಪರಾರಿಯಾಗಿದ್ದಾನೆ.