ನಗರದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಉದ್ಯಾನಗಳು, ಸುಂಕೇರಿಯಲ್ಲಿ ಶಾಲಾ ಕೊಠಡಿ, ನಗರಸಭೆ ಕಚೇರಿ ಆವರಣದಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ರಾತ್ರಿ ವಿಶ್ರಾಂತಿ ಕೊಠಡಿ, ಈಜುಕೊಳ ಬಳಿ ಹೂ ಹಣ್ಣು ಮಾರುಕಟ್ಟೆ, ಜಿಲ್ಲಾಧಿಕಾರಿ ಕಚೇರಿ ಬಳಿ ‘ಐ ಲವ್ ಕಾರವಾರ’ ಸೆಲ್ಫಿ ಪಾಯಿಂಟ್ಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.