ಪಿತೃಶಾಲೆಯಲ್ಲಿ ಪಿತೃಗಳ ಸಂತೃಪ್ತಿಗಾಗಿ ನಾರಾಯಣ ಬಲಿ, ತಿಲಹೋಮ, ತ್ರಿಪಿಂಡಿ ಶ್ರಾದ್ಧ ನೆರವೇರಿಸಿದರು. ದಾನ ಧರ್ಮ, ಭೋಜನ ವ್ಯವಸ್ಥೆ ಏರ್ಪಡಿಸಿ ಧಾರ್ಮಿಕ ಕಾರ್ಯ ನೆರವೇರಿಸಿದರು. ಕ್ಷೇತ್ರ ಪುರೋಹಿತ ವೇದಮೂರ್ತಿ ಚಂದ್ರಶೇಖರ ಅಡಿ ಮೂಳೆ ನೇತೃತ್ವದಲ್ಲಿ ಉಳಿದ ಋತ್ವಿಜರ ಸಹಾಯದಿಂದ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.