ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಇಲಾಖೆಯ ಉಪ ನಿರ್ದೇಶಕ ನಾಗರಾಜು, ‘ದೋಣಿಗಳ ದಾಖಲೆಗಳನ್ನು, ಕಾರ್ಮಿಕರ ಗುರುತಿನ ಚೀಟಿಗಳನ್ನುಪರಿಶೀಲನೆಮಾಡಲಾಗಿದ್ದು, ಲೋಪ ಕಂಡುಬಂದಿಲ್ಲ. ಮಾನವೀಯ ದೃಷ್ಟಿಯಿಂದ ಅವರಿಗೆ ಕನಿಷ್ಠ ಮೂಲ ಸೌಕರ್ಯಗಳಾದ ನೀರು,ಆಹಾರ,ಆಶ್ರಯ ನೀಡಲುಮೀನುಗಾರರ ಸಂಘಟನೆಗಳ ಮೂಲಕ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.