ಭಾರತಿ ಪ್ರತಾಪ್ ಗಾಯನ ಮನಸೆಳೆಯಿತು. ವಿಶ್ವನಾಥ್ ಕಾನ್ಹರೆ ಮುಂಬೈ ಪ್ರದರ್ಶಿಸಿದ ಹಾರ್ಮೊನಿಯಮ್ ಸೋಲೋ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಶಶಿಭೂಷಣ ಗುರ್ಜರ್, ಶ್ರೀಧರ ಮಾಂಡ್ರೆ ತಬಲಾ ಮತ್ತು ಪ್ರಕಾಶ್ ಹೆಗಡೆ ಯಡಳ್ಳಿ, ದತ್ತರಾಜ್ ಹಾರ್ಮೊನಿಯಮ್, ಸಾಧನಾ ರಾವ್ ಹಾಗೂ ಗೀತಾ ಜೋಶಿ ತಾನ್ಪುರದಲ್ಲಿ ಸಾಥ್ ನೀಡಿದರು.