ಸಂಘಟಕರಾದ ಸತೀಶ ಹೆಗಡೆ, ಎಲ್.ಎಂ.ಹೆಗಡೆ ಗೋಳಿಕೊಪ್ಪ, ವೈಶಾಲಿ ವಿ.ಪಿ.ಹೆಗಡೆ, ರಾಘವೇಂದ್ರ ಬೆಟ್ಟಕೊಪ್ಪ, ಗಿರಿಧರ ಕಬ್ನಳ್ಳಿ, ದಿನೇಶ ಹೆಗಡೆ, ವಿನಾಯಕ ಹೆಗಡೆ ಇದ್ದರು. ಕನ್ನಡ ಮತ್ತು ಸಂಸ್ಕೃತ ಇಲಾಖೆ ಕಾರವಾರ, ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ನಾವು–ನೀವು ಬಳಗ, ಸುಶಿರ ಸಂಗೀತ ಪರಿವಾರ, ಸ್ವರಶ್ರೀ ಸಂಸ್ಥೆ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.