ಸಿ.ಪಿ.ಐ ತಿಮ್ಮಪ್ಪ ನಾಯ್ಕ ಮಾಹಿತಿ ನೀಡಿ, ‘ನೀರು ಪಾಲಾಗಿರುವ ಬೆಂಗಳೂರಿನ ರಾಜಾಜಿನಗರ ನಿವಾಸಿ ತೇಜಸ್ (22) ಹಾಗೂ ಕನಕಪುರ ರಸ್ತೆ ನಿವಾಸಿ ಕಿರಣಕುಮಾರ (27) ಅವರಿಗೆ ಶೋಧ ಕಾರ್ಯ ಮುಂದುವರಿದಿದೆ. ಅವರಿಬ್ಬರ ಸುಳಿವು ಸಿಕ್ಕಿದರೆ ಮಾಹಿತಿ ನೀಡಲು ಎಲ್ಲೆಡೆ ಸೂಚನೆ ನೀಡಲಾಗಿದೆ. ಅವರ ಪಾಲಕರು ಇನ್ನೂ ಬಾಡದಲ್ಲಿಯೇ ಇದ್ದಾರೆ’ ಎಂದು ತಿಳಿಸಿದರು.