ಗೌಂಡಿ ಕೆಲಸ ಮಾಡುವ, ಶಿರಸಿಯ ಹವಾಲ್ದಾರ ಗಲ್ಲಿಯ ಅಬ್ದುಲ್ ಖಾದರ್ಮೋಸ ಹೋದವರು. ಅವರಿಗೆ ಸೆ.17ರಂದುಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ಕೌನ್ ಬನೇಗಾ ಕರೋಡ್ಪತಿ’ಯಲ್ಲಿ ಲಾಟರಿ ಗೆದ್ದಿದ್ದೀರಿ ಎಂದು ನಂಬಿಸಿದ್ದಾನೆ. ಜತೆಗೆ, ವಾಟ್ಸ್ ಆ್ಯಪ್ನಲ್ಲಿ ಇದಕ್ಕೆ ಸಂಬಂಧಿಸಿ ವಿಡಿಯೊವನ್ನೂ ಕಳುಹಿಸಿ, ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಎಂದು ರಾಣಾ ಪ್ರತಾಪ ಸಿಂಗ್ ಎಂಬಾತನ ಮೊಬೈಲ್ ಸಂಖ್ಯೆ ನೀಡಿದ್ದ. ರಾಣಾ, ‘ಕೆಬಿಸಿ’ ವ್ಯವಸ್ಥಾಪಕ ಎಂದು ವ್ಯಕ್ತಿ ನಂಬಿಸಿದ್ದ.