ಸಂಘದ ಉಪಾಧ್ಯಕ್ಷ ಮಂಜು.ವಿ.ನಾಯ್ಕ ಮಾತನಾಡಿ, ‘ಲಾಕ್ಡೌನ್ ಅವಧಿಯಲ್ಲಿ ಸಂಘ ಸಂಸ್ಥೆಗಳು ನಮಗೆ ಆಹಾರದ ಕಿಟ್ಗಳನ್ನು ನೀಡಿವೆ. ಆದರೆ, ನಂತರದ ಜೀವನ ಕಷ್ಟವಾಗಿದೆ. ನಮಗೆ ಸೌಲಭ್ಯ ನೀಡುವಂತೆ ಅಧಿಕಾರಿಗಳು, ಶಾಸಕರು, ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.