‘ಮಂಡ್ಯದ ಐದು ಕ್ಷೇತ್ರಗಳಿಗೆ ತಮ್ಮ ಆಪ್ತರಿಗೆ ಟಿಕೆಟ್ ನೀಡುವಂತೆ ಕೇಳಿದ್ದೀರಂತೆ ಹೌದೇ...’ ಎಂಬ ಪ್ರಶ್ನೆಗೆ, ‘ಐದು ಟಿಕೆಟ್ ಹ್ಯಾಗೆ ಕೇಳೋಕ್ಕಾಗುತ್ತೆ. ಕೆ.ಆರ್. ಪೇಟೆ, ಮದ್ದೂರು ಮತ್ತು ನನ್ನ ಕ್ಷೇತ್ರ ಬಿಟ್ಟರೆ, ಉಳಿದ ಕಡೆ ಟಿಕೆಟ್ ಯಾರಿಗೆಂದು ಖಚಿತವಾಗಿದೆ. ಪುಟ್ಟೇಗೌಡ್ರಿಗೆ ಟಿಕೆಟ್ ಕೊಡಿ ಅಂದ್ರೆ ಹೇಗೆ? ಅಲ್ಲಿ ಸಿಟ್ಟಿಂಗ್ ಶಾಸಕರಿಗೆ ಟಿಕೆಟ್ ಅಂದಿದ್ದಾರಲ್ಲ’ ಎಂದರು.