ಏ.26ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1ರವರೆಗೆ ಕಾರವಾರ ಲೋಕಾಯುಕ್ತ ಪೊಲೀಸ್ಅಧೀಕ್ಷಕರ ಕಚೇರಿ, 27ರಂದು ಬೆಳಿಗ್ಗೆ 10.30ರಿಂದ ಮಧ್ನಾಹ್ನ 12ರವರೆಗೆ ಅಂಕೋಲಾ ಪ್ರವಾಸಿ ಮಂದಿರ, ಮಧ್ಯಾಹ್ನ 3.30ರಿಂದ ಸಂಜೆ 5ರವರೆಗೆ ಕುಮಟಾ, 29ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಸಿದ್ದಾಪುರ, ಮಧ್ಯಾಹ್ನ 3.30ರಿಂದ ಸಂಜೆ 5ರವರೆಗೆ ಶಿರಸಿ, 30ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1ರವರೆಗೆ ಭಟ್ಕಳ ಮತ್ತು ಮುಂಡಗೋಡ, ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಹೊನ್ನಾವರ ಹಾಗೂ ಯಲ್ಲಾಪುರ ಪ್ರವಾಸಿ ಮಂದಿರಗಳಲ್ಲಿ ಅಹವಾಲುಗಳನ್ನು ಸೀಕರಿಸಲಾಗುವುದು.