ಮೇಘಾ ರಾಯ್ಕರ್ (ರಂಗೋಲಿ), ಮಹಿಮಾ ಹೆಗಡೆ (ಸಂಸ್ಕೃತ ಧಾರ್ಮಿಕ ಪಠಣ), ಪೂರ್ವಿ ಆಚಾರ್ಯ (ತುಳು ಭಾಷಣ), ಅಮೃತಾ ಹೆಗಡೆ (ಭಾವಗೀತೆ), ಅನ್ನಪೂರ್ಣೇಶ್ವರಿ ಬೆಲ್ಲದ (ಜಾನಪದ ಗೀತೆ), ನಿಖಿಲ್ ಹೆಗಡೆ (ಭರತನಾಟ್ಯ) ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಣವ ಹೆಗಡೆ, ಆಯುಷ್ ಯಾಜಿ, ಶ್ರೀಷ ಹೆಗಡೆ, ಚಂದನ ಹೆಗಡೆ, ಸಂಕೇತ ನಾಯಕ, ನಿಖಿಲ್ ಹೆಗಡೆ, ವಾಸವಿ ಜೋಶಿ, ಮಾನಸಾ ನಾಯ್ಕ, ಮಹಿಮಾ ಹೆಗಡೆ ಒಳಗೊಂಡ ತಂಡ ನಾಟಕದಲ್ಲಿ ಪ್ರಥಮ ಬಹುಮಾನ ಗಳಿಸಿದೆ.