ಸರ್ಕಾರದ ಆದೇಶದಂತೆ ಶಾಲೆಯಲ್ಲಿ ಸಭೆ ನಡೆಸಿ ಪಾಲಕರ ಅಭಿಪ್ರಾಯವನ್ನೂಪಡೆದುಕೊಳ್ಳಲಾಗಿದೆ. ಆದರೂಖಾಸಗಿ ಶಾಲೆಗಳು ಪದೇ ಪದೇ ಮೊಬೈಲ್ಗೆ ಸಂದೇಶಕಳುಹಿಸಿ ಶುಲ್ಕ ಪಾವತಿಸಲು ಒತ್ತಡ ಹೇರುತ್ತಿವೆ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷದಿಲೀಪ್ ಜಿ ಅರ್ಗೇಕರ್, ಪ್ರಧಾನ ಕಾರ್ಯದರ್ಶಿರೋಶನ್ ಹರಿಕಂತ್ರ,ಉಪಾಧ್ಯಕ್ಷಸತೀಶ್ ಅರ್ಗೇಕರ್, ತಾಲ್ಲೂಕು ಘಟಕದ ಅಧ್ಯಕ್ಷಮೋಹನ್ ಉಳ್ವೇಕರ್ ಪ್ರಕಟಣೆಯಲ್ಲಿ ದೂರಿದ್ದಾರೆ.