ಗಣೇಶನಗರದ ವೆಂಕಟೇಶ ವಾಮನ ನಾಯ್ಕ ಅವರ ಮನೆ ಗೋಡೆ ಕುಸಿದು ₹ 20ಸಾವಿರ, ಬದನಗೋಡಿನ ಗಜಾನನ ಶಿರೂರಕರ್ ಅವರ ಮನೆ ಭಾಗಶಃ ಕುಸಿದು ₹ 30ಸಾವಿರ, ಮಂಜುಗುಣಿಯ ಶ್ರೀನಿವಾಸ ನಾಯ್ಕ ಅವರ ಮನೆಗೆ ಹಾನಿಯಾಗಿ ₹ 30ಸಾವಿರ, ಹನುಮಂತಿಯ ಡುಮಿಂಗ್ ರೋಡ್ರಿಗಸ್ ಮನೆಯ ಗೋಡೆ ಕುಸಿದು₹ 13ಸಾವಿರ, ಯಡಳ್ಳಿಯ ಸರಸ್ವತಿ ನಾಯ್ಕ ಅವರ ಮನೆಯ ಗೋಡೆ ಭಾಗಶಃ ಕುಸಿದು ₹ 20ಸಾವಿರ ನಷ್ಟವಾಗಿದೆ.