‘ಕಳೆದ ವರ್ಷ ರೈತರೇ ಬೆಳೆ ಸಮೀಕ್ಷೆ ಮಾಡಿಕೊಂಡಿದ್ದರಿಂದ ಈ ರೀತಿಯ ಗೊಂದಲಗಳಾಗಿವೆ ಎಂದು ನಮ್ಮತ್ತಲೇ ಬೊಟ್ಟು ತೋರಿಸುತ್ತಿದ್ದಾರೆ. ಆದರೆ, ಬೆಳೆ ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಸಮೀಕ್ಷಕರು ನಮ್ಮ ಸಮ್ಮುಖದಲ್ಲೇ ಆ್ಯಪ್ನಲ್ಲಿ ಬೆಳೆ ನಮೂದಿಸಿದ್ದರು. ಅದಾದ ಕೆಲ ತಿಂಗಳ ಬಳಿಕ ಪಹಣಿ ಪತ್ರ ಪಡೆದಾಗ ತಪ್ಪು ಉಂಟಾಗಿದ್ದು ಗಮನಕ್ಕೆ ಬಂದಿತ್ತು’ ಎಂದು ಸಮಸ್ಯೆ ವಿವರಿಸಿದರು.