ಇವರು ಅಡಿಕೆಯನ್ನು ಪ್ರಧಾನ ಬೆಳೆಯಾಗಿ ಬೆಳೆಯುತ್ತಾರೆ. ತಾಲ್ಲೂಕಿನ ಬೆರಳೆಣಿಕೆಯ ರಬ್ಬರ್ ಬೆಳೆಗಾರರಲ್ಲಿ ಒಬ್ಬರಾಗಿದ್ದಾರೆ.
ಕುಂದಾಪುರದಿಂದ ರಬ್ಬರ್ ಸ್ಟಂಪ್ಗಳನ್ನು ತಂದು ನಾಟಿ ಮಾಡಿದರು. ನಂತರ ಗುಡ್ಗೆ ರಬ್ಬರ್ ತೋಟವನ್ನು ಇಂದಿನ ಸ್ಥಿತಿಗೆ ತರಲು ಸಾಕಷ್ಟು ಹಣ, ಶ್ರಮ ವ್ಯಯಿಸಿದ್ದಾರೆ. ಇವರ ಪರಿಶ್ರಮದ ಪರಿಣಾಮವಾಗಿ ಎರಡು ಎಕರೆಜಾಗದಲ್ಲಿ ಸುಮಾರು 300 ರಬ್ಬರ್ ಗಿಡಗಳು ನಳನಳಿಸುತ್ತಿವೆ.