ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾಶೆಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರುತಿ ಹೆಗಡೆ, ರೈತ ಮುಖಂಡ ಪಿ.ಜಿ.ಭಟ್ ಬರಗದ್ದೆ, ನಾಗೇಶ ಭಾಗ್ವತ, ಜಿ.ಎಸ್.ಭಟ್ ಕಳಚೆ, ಪತ್ರಿಕಾ ವರದಿಗಾರರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಎಲ್.ಪಿ.ಭಟ್ ಗುಂಡ್ಕಲ್, ತಿರುಮಲೇಶ್ವರ ಕೆರೆಗದ್ದೆ, ಅರ್ಥದಾರಿ ಎಂ.ಎಲ್.ಹೆಗಡೆ, ‘ಸಂಕಲ್ಪ’ದ ಪ್ರಶಾಂತ ಹೆಗಡೆ, ವೆಂಕಟ್ರಮಣ ಬೆಳ್ಳಿ, ಎಂ.ಎನ್.ಹೆಬ್ಬಾರ್ ವೇದಿಕೆಯಲ್ಲಿದ್ದರು.