‘ಸದ್ಯವೇ ಹಣ ಹಸ್ತಾಂತರ’:‘ದೇವಭಾಗದಲ್ಲಿ ಕಡಲ್ಕೊರೆತ ಸಮಸ್ಯೆ ತಡೆಗಟ್ಟಲು ಪ್ರವಾಸೋದ್ಯಮ ಇಲಾಖೆಯಿಂದ ₹ 2.5ಕೋಟಿ ಮಂಜೂರಾಗಿದೆ. ಆದರೆ, ಈ ಹಿಂದೆತಾಂತ್ರಿಕ ಕಾರಣಗಳಿಂದ ಹಣ ಬಿಡುಗಡೆಗೆ ಅಡಚಣೆಯಾಗಿತ್ತು. ಮಾರ್ಚ್ನಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲಿಯೇ ಬಂದರು ಇಲಾಖೆಗೆ ಹಣ ಹಸ್ತಾಂತರವಾಗಲಿದೆ’ ಎಂದುಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎಸ್.ಪುರುಷೋತ್ತಮ ತಿಳಿಸಿದ್ದಾರೆ.