‘ನನಗೆ ನೆಗಡಿ, ಜ್ವರ, ಕೆಮ್ಮಿನಂತಹ ಸಾಮಾನ್ಯ ಲಕ್ಷಣಗಳು ಇರಲಿಲ್ಲ. ಆದರೆ, ವರದಿಯಲ್ಲಿ ಪಾಸಿಟಿವ್ ಬಂದ ಕಾರಣಕ್ಕೆ ಕಾರವಾರದ ಕ್ರಿಮ್ಸ್ಗೆ ಚಿಕಿತ್ಸೆಗೆಂದು ಹೋಗಿದ್ದೆ. ಎರಡು ದಿನ ಅಲ್ಲಿದ್ದು, ನಂತರ ಶಿರಸಿಯ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆದೆ. ವಿಟಮಿನ್ ‘ಬಿ’, ‘ಸಿ’ ಜೊತೆಗೆ ಇನ್ನೊಂದೆರಡು ಆ್ಯಂಟಿಬಯಾಟಿಕ್ ಮಾತ್ರೆಗಳನ್ನು ದಿನವೂ ಕೊಡುತ್ತಾರೆ. ಸೋಂಕು ತಗುಲಿದ ವ್ಯಕ್ತಿಗೆ ಧೈರ್ಯವೇ ಮುಖ್ಯ ಔಷಧ’.