ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ, ಪೌರಾಯುಕ್ತ ರಮೇಶ ನಾಯಕ, ಸಂಘದ ತಾಲೂಕಾ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ತಿಪ್ಪಣ್ಣ ಪವಾರ, ಪ್ರಮುಖರಾದ ಗೀತಾ ಚೌವ್ಹಾಣ್, ಉಪನ್ಯಾಸಕ ಭೋಜರಾಜ ನಾಯ್ಕ ಇದ್ದರು. ಎಸ್.ಉಮೇಶ ಸ್ವಾಗತಿಸಿದರು. ಆರ್.ಕೆ.ಚವ್ಹಾಣ್ ನಿರೂಪಿಸಿದರು.