ಹೊನ್ನಾವರ, ಬೆಲೆಕೇರಿ, ಕಾರವಾರದಲ್ಲಿ ಬೃಹತ್ ಪ್ರಮಾಣದ ಪೋರ್ಟ್( ಬಂದರು) ನಿರ್ಮಾಣಗೊಳ್ಳಲಿದ್ದು, ಇದರ ಲಾಭ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳಿಗೂ ಆಗಲಿದೆ. ಜಿಲ್ಲೆಯ ಜನ ಹೊಸ ರೀತಿ ಯೋಚನೆ ಮಾಡಬೇಕು. ಹೊಸದಾದ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು. ಜಗತ್ತು ಬದಲಾಗುತ್ತಿದೆ. ನಾವು ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು ಎಂದರು.