ನಿತ್ರಾಣಗೊಂಡಿದ್ದ ಮೀನುಗಾರನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಲ್ಲಿ ಹೇಗೆ ಬಾಕಿಯಾದರು ಎಂಬ ಬಗ್ಗೆ ತಿಳಿದುಬಂದಿಲ್ಲ. ಬೈತಖೋಲ್ ಮೀನುಗಾರಿಕಾ ಬಂದರಿನ ಸಮೀಪದಲ್ಲೇ ಇರುವ ಈ ಕಡಲತೀರದ ಸಮೀಪದಲ್ಲೇ ಕದಂಬ ನೌಕಾನೆಲೆಯ ಆವರಣವಿದೆ. ಹಾಗಾಗಿ ಅಲ್ಲಿಗೆ ಹೋಗಲು ರಸ್ತೆ, ದಾರಿಯಿಲ್ಲ. ಸಮುದ್ರದಲ್ಲಿ ದೋಣಿಯ ಮೂಲಕವೇ ತೆರಳಲಾಗುತ್ತದೆ.